"ಯಾವ್ ನನ್ ಮಗನ್ ಕೇಳಿ ಮಾತ್ ಕೊಟ್ರೀ ಮೇಷ್ಟ್ರೇ.... "
"ಮೇಷ್ಟ್ರೇ , ನಿಮ್ಮ್ ಮಾತ್ ಕೇಳಿದ್ದಕ್ಕೆ ನನ್ ಅಲ್ಮೆಲು ಇವತ್ ಏನಾಗಿದಾಳೆ ಗೊತ್ತೇ ಮೇಷ್ಟ್ರೇ, ಸೂಳೆ ಮೇಷ್ಟ್ರೇ ಸೂಳೆ...."
"ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ..
ಇಲ್ಲೇ ಇರುವ ಪ್ರೀತಿ ಸ್ನೆಹಗಳಾ ಗುರುತಿಸದಾದೇವು ನಮ್ಮೊಳಗೆ...."
" ನೀ ಹಿಂಗ ನೋಡಬ್ಯಾಡಾ ನನ್ನ ... ನೀ ಹಿಂಗ ನೋಡಿದಾರ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಮಲಗಿರುವ ಕೂಸು ಮಲಗಿರಲಿ ಅಲ್ಲೇ ಮುಂದಿನದು ದೇವರ ಚಿತ್ತ "
Now you can only find all these dialogues in some website.
The masterpieces behind the above kannada lines are no more.
Karnataka has had a big loss.
All I can say is only this much. Rest you all know.
No comments:
Post a Comment